ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು.
ಅನೀಮಿಯಾದಿಂದಬಳಲುತ್ತಿರುವವರು
ಪ್ರತಿದಿನ ಬೆಳಗ್ಗೆ
ಒಂದು ಲೋಟ
ಬೀಟ್ರೂಟ್ ಜ್ಯೂಸ್
ಸೇವಿಸಬೇಕು.

ಹಲ್ಲುನೋವಿದ್ದರೆ
ಒಂದು ತುಣುಕು
ಹಸಿಶುಂಠಿಯನ್ನು ಜಗಿದು
ಒತ್ತಿ ಹಿಡಿದರೆ ನೋವು
ಕಡಿಮೆಯಾಗುತ್ತದೆ.
ಊಟದಲ್ಲಿ ನಿಯಮಿತವಾಗಿ
ಹಸಿಮೂಲಂಗಿಯನ್ನು ಸೇವಿಸುವುದರಿಂದ
ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ
ಸಮಸ್ಯೆಗಳು ನಿವಾರಣೆಯಾಗುತ್ತವೆ.